ಅಜಯ್ಕುಮಾರ್ ಅವರೇ ನೀವು ಮೇಯರ್ ಆಗುವವರೆಗೂ ಜಿಲ್ಲಾಧಿಕಾರಿಗಳು ಒಳ್ಳೆಯವರಾಗಿದ್ದರೆ : ದಿನೇಶ್ ಕೆ ಶೆಟ್ಟಿ ಪ್ರಶ್ನೆ
ದಾವಣಗೆರೆ: ಅಜಯ್ಕುಮಾರ್ ರವರಿಗೆ ಮೇಯರ್ಅಧಿಕಾರ ಸಿಗಲು ದಾವಣಗೆರೆ ಜಿಲ್ಲಾಧಿಕಾರಿಗಳು ಪ್ರಮುಖಪಾತ್ರ ವಹಿಸಿದ್ದರು ಎಂದರೆ ತಪ್ಪಾಗಲಾರದು. ಅಧಿಕಾರ ಸಿಕ್ಕತಕ್ಷಣ ಇಂದು ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆಬೇಡವಾಗಿದ್ದಾರೆಯೇ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬೆಳ್ಳಿ ಗಣಪತಿ,ಮೊಬೈಲ್, ಹಣ…
