Day: June 25, 2021

ಮಾನವನ ಮೌಲ್ಯಗಳ ಪ್ರಭುಧತೆಯ ಒಗ್ಗಟ್ಟಿನಲ್ಲೀ ಬಲವಿದೆ,

ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಎದುರಿಸಬಹುದು, ಅದೇ ವ್ಯಕ್ತಿಯ ಜೋತೆ ಯಲ್ಲಿ ಇನ್ನೊಬ್ಬ ಸಮಾನ ಮನಸ್ಸಿನ ಎರಡೇ ವ್ಯಕ್ತಿ ಇದ್ದರೆ ಎದುರಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ, ಆದೆ ವ್ಯಕ್ತಿಯ ಜೋತೇಯಲ್ಲಿ ಐದಾರು ಜನರಿದ್ದರೆ ಅವರನ್ನು ಎದುರಿಸಲು ಸಾದ್ಯವಾಗದ್ದೆ ಇರುವ ಸ್ಥಿತಿ ನಿರ್ಮಾಣವಾಗುತ್ತದೆ, ಹಾಗೇಯೇ…

ಕರೋನದಿಂದ ತಾಯಿ ಮಕ್ಕಳನ್ನ ರಕ್ಷಿಸಬೇಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಕರೋನ 3ನೇ ಅಲೆಯಿಂದ ತಾಯಿಮಕ್ಕಳನ್ನ ರಕ್ಷಿಸಬೇಕು. ನಮ್ಮದೇಶದಲ್ಲಿ ಬಹಳಷ್ಟು ತಾಯಂದಿರುಮತ್ತು ಮಕ್ಕಳು ಪೌಷ್ಟಿಕಾಂಶಗಳಕೊರತೆಯಿಂದ ಬಳಲುತ್ತಿದ್ದಾರೆ, ಅದುಅವರ ರೋಗ ನಿರೋಧಕ ಶಕ್ತಿಯನ್ನಕಡಿಮೆಗೊಳಿಸುತ್ತದೆ. ಹಾಗಾಗಿ ಕರೋನ3ನೇ ಅಲೆ ಹರಡಲುಸಹಕಾರಿಯಾಗುತ್ತದೆ. ತಾಯಿ ಮಕ್ಕಳಆರೋಗ್ಯದ ಬಗ್ಗೆ ಮತ್ತು ಅವರಪೌಷ್ಟಿಕಾಂಶಗಳ ಬಗ್ಗೆ ಗಮನಹರಿಸಬೇಕು. ಬಡತನ ಹೆಚ್ಚಾಗಿರುವಹಳ್ಳಿಗಳಲ್ಲಿ, ಅಪೌಷ್ಠಿಕತೆ ಹೆಚ್ಚಾಗಿದ್ದು,ರಕ್ತಹೀನತೆ,…

ಕಾನೂನು ಪದವೀಧರರಿಗೆ ತರಬೇತಿ : ಅರ್ಜಿ ಆಹ್ವಾನ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿಆಡಳಿತ ನ್ಯಾಯಧೀಕರಣದಲ್ಲಿ ಪರಿಶಿಷ್ಟ ವರ್ಗದ ಕಾನೂನುಪದವೀಧರರಿಗೆ ತರಬೇತಿ ನೀಡಲು ಕಾನೂನು ಪದವಿ ಹೊಂದಿದ ಅರ್ಹಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.       ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಪರಿಶಿಷ್ಟ ಪಂಗಡದಕಾನೂನು ಪದವೀಧರರನ್ನು ಆಡಳಿತ ನ್ಯಾಯಧೀಕರಣ ತರಬೇತಿನೀಡಲು ಅರ್ಜಿಗಳನ್ನು ಆನ್‍ಲೈನ್…

ಜಿಲ್ಲೆಯಲ್ಲಿ ಗ್ರಂಥಾಲಯಗಳು ಕಾರ್ಯಾರಂಭ

ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಗ್ರಂಥಾಲಯಗಳನ್ನು ತೆರೆಯಲು ಸರ್ಕಾರ ಅನುಮತಿಸಿದ್ದು,ವಾರಾಂತ್ಯದ ದಿನಗಳು ಹಾಗೂ ಸಾರ್ವತ್ರಿಕ ರಜೆ ದಿನಗಳನ್ನುಹೊರತುಪಡಿಸಿ ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01ಗಂಟೆಯವರೆಗೆ ಸಾರ್ವಜನಿಕರಿಗಾಗಿ ಗ್ರಂಥಾಲಯಗಳು ಲಭ್ಯವಿರಲಿದೆ.ಕೋವಿಡ್-19 ವೈರಾಣು ಹರಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಕ್ರಮವಾಗಿ ಜಿಲ್ಲೆಯಲ್ಲಿ ಮುಚ್ಚಲಾಗಿದ್ದ ಗ್ರಂಥಾಲಯಗಳನ್ನುತೆರೆಯಲು ಸರ್ಕಾರ…

ಹವಾಮಾನ ಆಧಾರಿತ ಬೆಳೆ ವಿಮೆ : ನೊಂದಣಿ ಮಾಡಿಸಲು ಕೇವಲ 5

ದಿನ ಬಾಕಿ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಲಾದ  ಹವಾಮಾನ ಆಧಾರಿತಬೆಳೆ ವಿಮಾ ಯೋಜನೆಯಡಿ ( ಆರ್-ಡಬ್ಲೂಬಿಸಿಐಎಸ್) ತೋಟಗಾರಿಕೆ ಬೆಳೆಗಳಾದಅಡಿಕೆ, ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಬೆಳೆಗಳಿಗೆ ಪ್ರಸಕ್ತಮುಂಗಾರು ಹಂಗಾಮಿನ ಬೆಳೆಗಳ ಸಂಯೋಜನೆಗಳನ್ನುಅಧಿಸೂಚಿಸಲಾಗಿದ್ದು, ವಿಮೆ ನೋಂದಣಿ ಮಾಡಿಸಲು ಜೂ. 30 ಕೊನೆಯದಿನವಾಗಿದೆ.ಅಡಿಕೆ, ದಾಳಿಂಬೆ, ವೀಳ್ಯದೆಲೆ,…

ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಾರದೊಳಗೆ

ಲಸಿಕೆ- ಮಹಾಂತೇಶ್ ಬೀಳಗಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದುವಾರದೊಳಗಾಗಿ ಆದ್ಯತೆ ಮೇರೆಗೆ ಕೋವಿಡ್ ನಿರೋಧಕ ಲಸಿಕೆನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.ವಿದ್ಯಾರ್ಥಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವುದಕ್ಕೆಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ…

ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನ

ವಿಶ್ವದಲ್ಲಿ ಪ್ರತಿ ವರ್ಷ ಜೂನ್ 25 ರಂದು ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು 1989 ರಿಂದಲೂ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಹಲವಾರು ವ್ಯಕ್ತಿಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯಂತ ವಿವಿಧ ಸಂಸ್ಥೆಗಳು, ಈ ಜಾಗತಿಕ ಆಚರಣೆಯನ್ನು…

ಎಸ್ಸೆಸ್, ಎಸ್ಸೆಸ್ಸೆಂ ಅವರಿಂದ ನಾಗರೀಕರಿಗೆ ಉಚಿತ ಲಸಿಕೆ ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡದೇ ಜನರ ಜೀವ ಉಳಿಸುವ ಕೆಲಸ ಮಾಡಲಿ:ಡಾ||ಎಸ್ಸೆಸ್

ದಾವಣಗೆರೆ: ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 14ನೇ ವಾರ್ಡ್‍ನ ನಾಗರೀಕರಿಗಾಗಿ ನಗರದ ಬಂಬೂಬಜಾರ್‍ನ ಶ್ರೀಕಲ್ಲೇಶ್ವರ ರೈಸ್ ಮಿಲ್‍ನಲ್ಲಿ ಹಾಗೂ 7-8ನೇ ವಾರ್ಡ್‍ನ ನಾಗರೀಕರಿಗಾಗಿ ಜಾಲಿನಗರದ ದಿ|| ಶಾಮನೂರು ಬಸವರಾಜಪ್ಪ…

ಬಾರ್ ಬೆಂಡರ್, ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್ ವಿತರಣೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಡಾ|| ಎಸ್ಸೆಸ್ ಕರೆ

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್‍ಗಳನ್ನು ನೀಡಲಾಗಿದ್ದು, ಶುಕ್ರವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್…

ಕರೋನ 3ನೇ ಅಲೆಯಿಂದ ಮಕ್ಕಳನ್ನ ರಕ್ಷಿಸಿಕೊಳ್ಳಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಕರೋನ 3ನೇ ಅಲೆ ಈಗಾಗಲೇ ಸಾವಿರಾರುಮಕ್ಕಳಿಗೆ ಬಂದಿದೆ. ಮಹಾನಗರಗಳಲ್ಲಿಮಕ್ಕಳನ್ನು ಆಸ್ಪತ್ರೆಗೆ ಸೇರಿಸಲುಸಜ್ಜುಗೊಳಿಸಲಾಗುತ್ತಿದೆ. ಮಕ್ಕಳತಜ್ಞರು ಹಳ್ಳಿಗಳ ಕಡೆ ನೆಡೆ ಎಂಬಕಾರ್ಯಕ್ರಮಹಮ್ಮಿಕೊಳ್ಳತೊಡಗಿದ್ದಾರೆ. ಹಾಗಾಗಿ ಜನರುಈಗ ಮತ್ತೊಮ್ಮೆ ಹೆಚ್ಚೆತ್ತುಕೊಂಡುಮಕ್ಕಳನ್ನ ಕರೋನದಿಂದರಕ್ಷಿಸಿಕೊಳ್ಳಬೇಕಿದೆ. ಮಕ್ಕಳಿಗೆಕರೋನ ಬಂದಾಗ ಅವರುನೋಡಿಕೊಳ್ಳಲು ನರ್ಸ್‍ಗಳಿಗೆ, ವೈದ್ಯರಿಗೆ,ಆಶಾ ಕಾರ್ಯಕರ್ತರಿಗೆ ತರಬೇತಿನೀಡಬೇಕಾಗುತ್ತದೆ. ಮಕ್ಕಳ ಜತೆ ತಂದೆತಾಯಂದಿರು ಸಹ…