Author: Aravind S

ಎಲ್.ಎಲ್ ಮತ್ತು ಡಿ.ಎಲ್ ಅರ್ಜಿಗಳ ಮರು ಸ್ಲಾಟ್

ನಿಗದಿ ಏ.28 ರಿಂದ ಜೂ.21 ರವರೆಗೆ ಕಲಿಕಾ ಅನುಜ್ಞಾಪತ್ರ ಮತ್ತುಚಾಲನಾ ಅನುಜ್ಞಾ ಪತ್ರಕ್ಕೆ ದಿನಾಂಕ ನಿಗದಿಪಡಿಸಿ ಸ್ಲಾಟ್ಪಡೆದುಕೊಂಡ ಅರ್ಜಿದಾರರಿಗೆ ಕೋವಿಡ್-19 ಹಿನ್ನಲೆಯಲ್ಲಿಸ್ಲಾಟ್‍ಗಳನ್ನು ಮರು ನಿಗದಿಸಿಗೊಳಿಸಲಾಗುತ್ತಿದ್ದು, ಮರುನಿಗದಿ ದಿನಾಂಕವನ್ನು ಮೊಬೈಲ್ ಸಂದೇಶವನ್ನುರವಾನಿಸಲಾಗುವುದು.ಮತ್ತು ಹೊಸ ಅರ್ಜಿಗಳನ್ನು ಲಾಕ್‍ಡೌನ್ ಅವಧಿಯಲ್ಲಿನಿಗದಿಯಾಗಿದ್ದ ಸ್ಲಾಟ್‍ಗಳು ಸಂಪೂರ್ಣವಾಗಿ ಮುಗಿದ ನಂತರಹೊಸ…

ಮೊರಾರ್ಜಿ ವಸತಿ ಶಾಲೆ 6ನೇ ತರಗತಿ

ಪ್ರವೇಶಕ್ಕೆ ಅರ್ಜಿ ಆಹ್ವಾನ 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿವಸತಿ ಶಾಲೆಗಳಿಗೆ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿವ್ಯಾಸಂಗ ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನುಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ಸಮವಸ್ತ್ರ,ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನುನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸನೀಡಲಾಗುತ್ತದೆ. ಈ ಶಾಲೆಗಳಲ್ಲಿ…

ಆಂಗ್ಲ ಮಾಧ್ಯಮದ 6ನೇ ತರಗತಿ

ಪ್ರವೇಶಾತಿಗೆ ಅರ್ಜಿ ಆಹ್ವಾನ 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೌಲಾನಾ ಆeóÁದ್ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗ ಮಾಡಲು 6ನೇ ತರಗತಿಯಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ಸಮವಸ್ತ್ರ,ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನುನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸನೀಡಲಾಗುತ್ತದೆ. ಈ…

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ

ಜಿಲ್ಲಾ ಪ್ರವಾಸ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರಾದಶಶಿಕಲಾ ಅ. ಜೊಲ್ಲೆ ಅವರು ಜೂ.22 ರಂದು ದಾವಣಗೆರೆ ಜಿಲ್ಲಾಪ್ರವಾಸ ಕೈಗೊಳ್ಳಲಿದ್ದಾರೆ.ಸಚಿವರು ಅಂದು ಚಿತ್ರದುರ್ಗದಿಂದ ಹೊರಟು ಮಧ್ಯಾಹ್ನ2.30 ಗಂಟೆಗೆ ದಾವಣಗೆರೆ ನಗರಕ್ಕೆ ಆಗಮಿಸುವರು. ಬಳಿಕಜಿಲ್ಲೆಯಲ್ಲಿ ಕೊರೊನಾ…

ಡಿಪ್ಲೊಮಾ ತರಬೇತಿ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರಿನ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ಇಂಡಿಯಾ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕರು ತಮ್ಮಸಂಸ್ಥೆಯಲ್ಲಿ ಡಿಪ್ಲೊಮಾ ತರಬೇತಿ (ಎಲೆಕ್ಟ್ರಿಕಲ್) ಹುದ್ದೆಗಾಗಿಅರ್ಜಿ ಆಹ್ವಾನಿಸಿದ್ದಾರೆ.ಆಸಕ್ತರು ಜೂ.29 ರೊಳಗಾಗಿ ತಿತಿತಿ.ಠಿoತಿeಡಿgಡಿiಜ.iಟಿ ಆನ್‍ಲೈನ್ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08023093718, 23093700 ಕ್ಕೆ ಸಂಪರ್ಕಿಸಬಹುದು ಎಂದು ಶಿವಮೊಗ್ಗದಸೈನಿಕ ಕಲ್ಯಾಣ ಮತ್ತು…

ಅಂತರಾಷ್ಟ್ರೀಯ ಯೋಗ ದಿನಾಚರಣೆ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ : ಎಂಪಿ

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಪ್ರಮುಖ ಪಾತ್ರ ವಹಿಸುತ್ತದೆ. ನಿರಂತರವಾಗಿ ಯೋಗಮಾಡುವುದರಿಂದ ಉಸಿರಾಟ ಸರಾಗವಾಗುತ್ತದೆ. ಜೊತೆಗೆಯೋಗಾಭ್ಯಾಸದಿಂದ ಕೊರೊನದಂತಹ ಸಾಂಕ್ರಾಮಿಕರೋಗಗಳನ್ನು ಸಹ ತೊಲಗಿಸಬಹುದಾಗಿದ್ದುಕೊರೊನಾದಂತಹ ಸಂಕಷ್ಟದ ಸಮಯದಲ್ಲಿಪ್ರತಿಯೊಬ್ಬರೂ ಯೋಗಾಸನದಲ್ಲಿ ನಿರಂತರವಾಗಿತೊಡಗಿಸಿಕೊಳ್ಳಬೇಕು ಎಂದು ಸಂಸದರಾದಡಾ.ಜಿ.ಎಂ.ಸಿದ್ದೇಶ್ವರ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾವರದಿಗಾರರ ಕೂಟ ಹಾಗೂ…

ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರಕ್ಕೆ 34 ಕೋಟಿ ರೂಪಾಯಿಯ ಭೂಮಿ 18.50 ಕೋಟಿಗೆ ಸಿಕ್ಕಿತು; ಭೂಸ್ವಾಧೀನದಲ್ಲಿ ಹಗರಣ ಇಲ್ಲ – ಡಾ. ವಿಶ್ವಂಭರನಾಥ ಅರೋರಾ, ಹಿರಿಯ ಪತ್ರಕರ್ತ, ‘ಟೈಮ್ಸ್’ ಸಮೂಹ KannadaPressnote of Hindu Janajagruti Samiti

‘ಶ್ರೀ ರಾಮಮಂದಿರದ ಅಪಪ್ರಚಾರದ ಸಂಚು’ ಈ ಕುರಿತು ಆನ್‌ಲೈನ್ ಚರ್ಚಾಕೂಟ ! ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರಕ್ಕೆ 34 ಕೋಟಿ ರೂಪಾಯಿಯ ಭೂಮಿ 18.50 ಕೋಟಿಗೆ ಸಿಕ್ಕಿತು; ಭೂಸ್ವಾಧೀನದಲ್ಲಿ ಹಗರಣ ಇಲ್ಲ – ಡಾ. ವಿಶ್ವಂಭರನಾಥ ಅರೋರಾ, ಹಿರಿಯ ಪತ್ರಕರ್ತ, ‘ಟೈಮ್ಸ್’ ಸಮೂಹ…

ದಾವಣಗೆರೆ: ಜಿಲ್ಲಾ ಕಾಂಗ್ರೆಸ್‍ನಿಂದ ಅಂತರಾಷ್ಟ್ರೀಯ

ಯೋಗ ದಿನಾಚರಣೆ ದಾವಣಗೆರೆ: ಯೋಗ ಮಾಡುವ ಮೂಲಕ ರೋಗಮುಕ್ತ ಜೀವನ ನಡೆಸಲು ಸಾಧ್ಯ ಎಂದು ಯೋಗ ಶಿಕ್ಷಕಬಿ.ಎಸ್ ನೀಲಪ್ಪ ತಿಳಿಸಿದರು.ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ದಾವಣಗೆರೆ ಜಿಲ್ಲಾಕಾಂಗ್ರೆಸ್ ಕಛೇರಿಯಲ್ಲಿ (ಡಾ. ಶಾಮನೂರು ಶಿವಶಂಕರಪ್ಪಭವನ) ಏರ್ಪಡಿಸಿದ್ದ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.ಮನುಕುಲದ ಮಾನಸಿಕ-ದೈಹಿಕ…

ಸಿಪಿಐ ದೇವರಾಜ್ ಮತ್ತು ಅವರ ತಮ್ಮ ಪುತ್ರಿಯ ಪೂರ್ವಿಯ 11ನೇ ವರ್ಷದ ಹುಟ್ಟುಹಬ್ಬ ವಿಭಿನ್ನ ರೀತಿ

ಹೊನ್ನಾಳಿ :ಜೂನ್ 21 ಹೊನ್ನಾಳಿ ಹಿರೇಕಲ್ಮಠದ ಶ್ರೀಗಳಾದ ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹೊನ್ನಾಳಿಯ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ದೇವರಾಜ್ ಕೊರೋನಾ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿ ಕೊರೋನಾ ಸಂತ್ರಸ್ಥರಿಗೂ ಹಾಗೂ ಸಾರ್ವಜನಿಕರಿಗೂ…

ಆನ್‍ಲೈನ್ ಶಿಕ್ಷಣಕ್ಕೆ ನೊಂದಾಯಿಸಿ

ಶಿವಮೊಗ್ಗ :- ನಗರದ ರುಪ್ಸಾ ಕರ್ನಾಟಕದ ವತಿಯಿಂದ ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆನ್‍ಲೈನ್ ಫ್ಲಾಟ್ ಫಾರಂ ಒದ ಗಿಸುವ ಕುರಿತು ಹಲವು ನಿರ್ಣಯ ಗಳನ್ನು ಕೈಗೊಂಡಿದ್ದು, ಈ ಕುರಿತು ರುಪ್ಸಾ ಸಂಜೀವಿನಿ ಸ್ಟೇಟ್ ಟಾಸ್ಕ್ ಫೆÇೀರ್ಸ್ ಸಮಿತಿ ಕಾರ್ಯೋನ್ಮುಖ…