ಕರಾಟೆಯ ನಡಿಗೆ ಒಲಿಂಪಿಕ್ಸ್ ನ ಕಡೆಗೆ
ಇಂದು ವರ್ಲ್ಡ್ ಕರಾಟೆ ಡೇ ಈ ಸಮಯದಲ್ಲಿ ಜಪಾನ್ ನ ಒಕಿನಾವಾ ಎಂಬ ದ್ವೀಪದಿಂದ ಆರಂಭವಾದ ಟ್ರೆಡೀಶನಲ್ ಕರಾಟೆ ನಾಲ್ಕು ಬಗೆಯ ಸ್ಟೈಲ್ ಗ ಳಿಂದ ಪ್ರಪಂಚದಾದ್ಯಂತ ನೂರಾರು ವರ್ಷಗಳಿಂದ ತನ್ನದೇ ಆದಂತಹ ಛಾಪನ್ನು ಮೂಡಿಸಿಕೊಂಡು ಬಂದು ನಂತರ ಆಧುನಿಕ ಯುಗದಲ್ಲಿ…
ABC News India
ಇಂದು ವರ್ಲ್ಡ್ ಕರಾಟೆ ಡೇ ಈ ಸಮಯದಲ್ಲಿ ಜಪಾನ್ ನ ಒಕಿನಾವಾ ಎಂಬ ದ್ವೀಪದಿಂದ ಆರಂಭವಾದ ಟ್ರೆಡೀಶನಲ್ ಕರಾಟೆ ನಾಲ್ಕು ಬಗೆಯ ಸ್ಟೈಲ್ ಗ ಳಿಂದ ಪ್ರಪಂಚದಾದ್ಯಂತ ನೂರಾರು ವರ್ಷಗಳಿಂದ ತನ್ನದೇ ಆದಂತಹ ಛಾಪನ್ನು ಮೂಡಿಸಿಕೊಂಡು ಬಂದು ನಂತರ ಆಧುನಿಕ ಯುಗದಲ್ಲಿ…
ಹೊನ್ನಾಳಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಮ್ ಪ್ರಾಡಕ್ಟ್ ಅಲ್ಲಾ ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿಯಾದವರು, ಅಂತಹವರ ಬಗ್ಗೆ ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಅರಬಗಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ…
ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಪ್ರಯುಕ್ತ ಮಹಾನಗರ ಪಾಲಿಕೆ ಸದಸ್ಯರುಗಳಾದ ಜೆ.ಎನ್ ಶ್ರೀನಿವಾಸ್ ಹಾಗೂ ಶ್ವೇತಾ ಶ್ರೀನಿವಾಸ್ ಅವರು 28 ಮತ್ತು 37ನೇ ವಾರ್ಡಿನಲ್ಲಿ ಹಲವು ಕಾಮಗಾರಿಗಳನ್ನು ಗುದ್ದಲಿ ಪೂಜೆಯನ್ನು ನೆರವೇರಿಸುವುದರ ಮುಖಾಂತರ…
ಹೊಗಳಿಕೆ-ತೆಗಳಿಕೆಗಳ ನಡುವೆ ಸಮಚಿತ್ತದಲ್ಲಿ ಅಲೌಕಿಕ ಜಗದೊಳಗೆ ಪಯಣಿಸುವ ಪಯಣಿಗನಾಗಿ ಬಾಹ್ಯಮುಖಿ ವಿಪರೀತಗಳತ್ತ ಎಂದಿಗೂ ಕಿವಿಗೊಡದಿರುವ ಕಠೋರತೆ ಇದಾಗಿದೆ, ಈಗಾಗಲೇ ವಾಸ್ತವ ಸಂಗತಿಗಳು, ನಿಷ್ಟೆಯ ಸೇವಾ ಕೈಂಕರ್ಯಗಳು, ಮಾನವೀಯ ಹಾದಿಗಳ ಕುರಿತಾಗಿ ಬರೆಯತ್ತಿದ್ದೇನೆ, ಇಂದಿಗೆ ಕಲಾಭೂಮಿಕೆಯಲ್ಲಿ ಅಗ್ರಮುಖಿಯಾಗಿ ನಡೆದು ಕೋವಿಡ್-19ನ ಈ ಕದನದಲ್ಲಿ…
ಕರೋನ ಮಹಾಮಾರಿಯಆಕ್ರಮಣದಲ್ಲಿ ಜನಸಾಮಾನ್ಯರು ಆರ್ಥಿಕಸಂಕಷ್ಟ ಅನುಭವಿಸುತ್ತಿದ್ದು,ಬಹಳಷ್ಟು ಕುಟುಂಬಗಳುಅದಾಯವಿಲ್ಲದೇ ಬೀದಿಗೆ ಬಂದು ನಿಂತಿವೇ,ಅದರಲ್ಲೂ ಕೆಲವು ಕುಟುಂಬದಸದಸ್ಯರುಗಳು ಮದ್ಯವ್ಯಸನಿಗಳಾಗಿ, ದಿನ ನಿತ್ಯ ಕುಡಿತಕ್ಕೆನೂರಾರು ರೂಪಾಯಿಗಳನ್ನ ವೆಚ್ಚಮಾಡುತ್ತಿದ್ದು, ಸಂಸಾರದ ಸಮಸ್ಯಗೆಕಾರಣವಾಗುತ್ತಿದೆ. ಅಂತವರಿಗೆ ಮದ್ಯಮಾರಾಟ ಮಾಡಿ, ಅವರ ಅದಾಯನ್ನಕಸಿದುಕೊಳ್ಳುವುದುಎಷ್ಟರಮಟ್ಟಿಗೆ ಸರಿ. ಅದ್ದರಿಂದಸರ್ಕಾರವೂ ಜನರ ಆರೋಗ್ಯದದೃಷ್ಟಿಯಿಂದಲಾದರು ಮದ್ಯಮಾರಾಟಕ್ಕೆ ನಿಷೇದ…
ದಾವಣಗೆರೆಯ ಅನೌಪಚಾರಿಕ ಪಡಿತರ ವ್ಯಾಪ್ತಿಯಲ್ಲಿರುವಶ್ರೀ ಮೌನೇಶ್ವರ ಬಡಾವಣೆ ಮತ್ತು ಕೆ.ಟಿ.ಜೆ ನಗರ ಪಡಿತರಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ…
ಇಂದು ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹಾಗೂ ಸ್ನೇಹ ಬಳಗದ ವತಿಯಿಂದ ಮಾಜಿ ಸಚಿವರು,ಹಿರಿಯ ನಾಯಕರು,ನಮ್ಮ ಮಾರ್ಗದರ್ಶಿಗಳೂ ಆದ ಶ್ರೀ ಶಾಮನೂರು ಶಿವಶಂಕರಪ್ಪ ಸರ್ ರವರ ಜನ್ಮ ದಿನದ ಅಂಗವಾಗಿ ಹಾಗೂ ದಾವಣಗೆರೆ…
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಾಹಾ ಪ್ರಧಾನ ಕಾರ್ಯದರ್ಶಿ ಶ್ರೀ ಈಶ್ವರ ಖಂಡ್ರೆ ಜಿ ಯವರ ಮನವಿಗೆ ಸ್ಪಂದಿಸಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಂತ್ಯಕ್ರಿಯೆ ಯನ್ನು ಪೂಲಿಸ್ ಗೌರವದೂಂದಿಗೆ ನೆರವೆರೀಸಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ…
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿನಿಭಾಯಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನುಒದಗಿಸುವುದು, ಕೊರೊನಾ ಸಂತ್ರಸ್ತರಿಗೆ ಉಚಿತ ಆಹಾರದೊಂದಿಗೆಸಹಾಯಸ್ತ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳಮೂಲಕ ಕೆನರಾ ಬ್ಯಾಂಕ್ ಮತ್ತು ಬ್ಯಾಂಕಿನ ಉದ್ಯೋಗಿಗಳು ಸೇವೆಸಲ್ಲಿಸುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್ನ ವಿಭಾಗೀಯ ಪ್ರಬಂಧಕಜಿ.ಜಿ.ದೊಡ್ಡಮನಿ ಶ್ಲಾಘಿಸಿದರು. ಚಿಗಟೇರಿ ಆಸ್ಪತ್ರೆಯ…
ಶಿವಮೊಗ್ಗ, ಜೂನ್ 16 (ಕರ್ನಾಟಕ ವಾರ್ತೆ) : ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಆಭಿವೃದ್ಧಿ ನಿಗಮವು ವಿಶೇಷ ಘಟಕ/ಗಿರಿಜನ ಉಪಯೋಜನೆಗಳಡಿ ಕುರಿ/ಮೇಕೆ ಸಾಕಾಣಿಕೆ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ…