Day: May 17, 2020

ಜಿಲ್ಲೆಯಾದ್ಯಂತ ಮೇ 19 ರವರೆಗೆ ನಿಷೇಧಾಜ್ಞೆ ಜಾರಿ

ದಾವಣಗೆರೆ ಮೇ.17ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆತಡೆಯುವ ಸಲುವಾಗಿ, ಸಾರ್ವಜನಿಕರ ಆರೋಗ್ಯದಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಲು ಸಿಆರ್‍ಪಿಸಿ 1973ಡಿ ಕಲಂ 144ರನ್ವಯ ಮೇ 17 ರಿಂದ ಮೇ 19 ರ ಮಧ್ಯರಾತ್ರಿಯವರೆಗೆದಾವಣಗೆರೆ ಜಿಲ್ಲೆಯಾದ್ಯಂತ ಕೆಳಕಂಡ ಷರತ್ತಿಗಳಿಗೆ ಒಳಪಡಿಸಿನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ…

ಅಜಯ್‍ಕುಮಾರ್ ಅವರೇ ನೀವು ಮೇಯರ್ ಆಗುವವರೆಗೂ ಜಿಲ್ಲಾಧಿಕಾರಿಗಳು ಒಳ್ಳೆಯವರಾಗಿದ್ದರೆ : ದಿನೇಶ್ ಕೆ ಶೆಟ್ಟಿ ಪ್ರಶ್ನೆ

ದಾವಣಗೆರೆ: ಅಜಯ್‍ಕುಮಾರ್ ರವರಿಗೆ ಮೇಯರ್ಅಧಿಕಾರ ಸಿಗಲು ದಾವಣಗೆರೆ ಜಿಲ್ಲಾಧಿಕಾರಿಗಳು ಪ್ರಮುಖಪಾತ್ರ ವಹಿಸಿದ್ದರು ಎಂದರೆ ತಪ್ಪಾಗಲಾರದು. ಅಧಿಕಾರ ಸಿಕ್ಕತಕ್ಷಣ ಇಂದು ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆಬೇಡವಾಗಿದ್ದಾರೆಯೇ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬೆಳ್ಳಿ ಗಣಪತಿ,ಮೊಬೈಲ್, ಹಣ…

ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶ

ದಾವಣಗೆರೆ ಜಿಲ್ಲೆ;-ಮೇ 17 ಹೊನ್ನಾಳಿ ತಾಲೂಕ ತ್ಯಾಗದಕಟ್ಟೆ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶರವರು ಇಂದು ಬೆಳಗಿನ ಉಪಹಾರ…