Day: June 25, 2020

ವಿಶೇಷಚೇತನರ ಯುಡಿಐಡಿ ಕಾರ್ಡ್ ಅಂಚೆ ಮೂಲಕ ವಿತರಣೆ

ದಾವಣಗೆರೆ ಜೂ.25   ವಿಶೇಷಚೇತನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರನೀಡುತ್ತಿರುವ ಯು.ಡಿ.ಐ.ಡಿ (ವಿಶೇಷಚೇತನರ ವಿಶಿಷ್ಟ ಗುರುತಿನಚೀಟಿ) ನೀಡುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ಯು.ಡಿ.ಐ.ಡಿ.ಕಾರ್ಡ್ ಫಲಾನುಭವಿಗಳು ತಾವು ಆನ್‍ಲೈನ್ ಮೂಲಕ ನೋಂದಣಿಮಾಡಿದ ಸಮಯದಲ್ಲಿ ನೀಡಲಾದ ವಿಳಾಸಕ್ಕೆ ಅಂಚೆಯಮುಖಾಂತರ ತಲುಪಿಸಲಾಗಿರುತ್ತದೆ.           ತಮ್ಮ ಯು.ಡಿ.ಐ.ಡಿ ಕಾರ್ಡ್ ಜನರೇಟ್ ಆಗಿದ್ದು ನೀವು ನೀಡಿರುವದೂರವಾಣಿ…

ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ ಜೂ.25    2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ಸಬ್ ಇನ್ಸ್‍ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರನೇಮಕಾತಿಗೆ ಸಂಬಂಧ ಅರ್ಜಿ ಆಹ್ವನಿಸಿದ್ದು ಕೊರೊನಾಹಿನ್ನೆಲೆಯಲ್ಲಿ ಅರ್ಜಿ ಆಹ್ವಾನದ ದಿನಾಂಕಗಳನ್ನು ವಿಸ್ತರಿಸಲಾಗಿದೆ.ಉಳಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಇರುವುದಿಲ್ಲ.ಅರ್ಜಿ ಸಲ್ಲಿಸಲು ಮರು ನಿಗದಿಪಡಿಸಲಾದ…

ಉದ್ಯೋಗಕ್ಕಾಗಿ ಆನ್‍ಲೈನ್ ತರಬೇತಿ

ದಾವಣಗೆರೆ ಜೂ.25 ಯೂತ್ ಫಾರ್ ಜಾಬ್ಸ್ ಫೌಂಡೇಶನ್ ಆನ್‍ಲೈನ್ ಟ್ರೈನಿಂಗ್ಪ್ರೊಗ್ರಾಂ ವತಿಯಿಂದ ಉದ್ಯೋಗಾವಕಾಶ ನಿರೀಕ್ಷೆಯಲ್ಲಿರುವವಿಕಲಚೇತನರಿಗೆ ವಿವಿಧ ಕಂಪನಿ, ಸಂಘ-ಸಂಸ್ಥೆಗಳಲ್ಲಿಉದ್ಯೋಗÀ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮರ್, ಕಮ್ಯೂನಿಕೇಶನ್,ಸಾಫ್ಟ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ಇತರೆ 2 ತಿಂಗಳ ಆನ್‍ಲೈನ್ತರಬೇತಿ ಪ್ರೋಗ್ರಾಮ್ ಆಯೋಜಿಸಲಾಗಿರುತ್ತದೆ.ಆಸಕ್ತ   18 ವರ್ಷ ಮೇಲ್ಪಟ್ಟ ಹಾಗೂ 45…

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೆಂದ್ರಗಳಿಗೆ ಡಿಸಿ ಭೇಟಿ; ಪರಿಶೀಲನೆ

ದಾವಣಗೆರೆ ಜೂ.25    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿಗುರುವಾರ ನಗರದಲ್ಲಿನ ಪರೀಕ್ಷಾ ಕೆಂದ್ರಗಳಿಗೆ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆಶುಭಾಷಯ ಕೋರಿದರು. ಹಾಗೂ ಯಾವುದೇ ಗೊಂದಲಕ್ಕೆಒಳಗಾಗದೇ ನಿರ್ಭೀತಿಯಿಂದ ಪರೀಕ್ಷೆ ಬರೆಯಿರಿ ಎಂದರು.    ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಂದಿನಿಂದ ರಾಜ್ಯದೆಲ್ಲೆಡೆ…