Day: May 23, 2021

ಅಖಿಲಾ ಭಾರತ ರೆಡ್ಡಿ (ರಿ)ಒಕ್ಕೂಟ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ನಲ್ಲಿ ಕುಟುಂಬ ಎನ್ನುವ ಆ್ಯಪ್ ಮೂಲಕ 30908 ನೋಂದಣೆಯಾಗಿ ಸದಸ್ಯತ್ವ ಪಡೆಯುವ ಅಭಿಯಾನ ಆರಂಭಿಸಿದೆ.

ಸಮಾಜ ಏಳಿಗೆಗೆ ಅಖಿಲಾ ಭಾರತ ರೆಡ್ಡಿ (ರಿ)ಒಕ್ಕೂಟ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ನಲ್ಲಿ ಕುಟುಂಬ ಎನ್ನುವ ಆ್ಯಪ್ ಮೂಲಕ 30908 ನೋಂದಣೆಯಾಗಿ ಸದಸ್ಯತ್ವ ಪಡೆಯುವ ಅಭಿಯಾನ ಆರಂಭಿಸಿದೆ.ಸಂಘದ ಉದ್ದೇಶ ರೆಡ್ಡಿ ಸಮುದಾಯದ ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಪ್ರೋತ್ಸಹ ಮತ್ತು ಸಮುದಾಯಕ್ಕೆ…

ಕ್ಷಾತ್ರಗುಣ ವಿಹೀನ ರಾಜಕಾರಣ

ರಾಜಕೀಯವೆನ್ನುವುದು ಶಿಷ್ಟ ಸಮಾಜವೊಂದರ ಆಡಳಿತ ಯಂತ್ರ. ಸಮಯಾಸಮಯದಲ್ಲಿ ತ್ರಿಗುಣ(ಸತ್ವ,ರಜ,ತಮೋ ಗುಣ) ಗಳ ವಿಧಾನಗಳನ್ನು ವಿನಿಯೋಗಿಸುವ ಒಂದು ಅದ್ಭುತ ಪ್ರಯೋಗಶಾಲೆ. ಸಾಮಾನ್ಯ ಸಮಯಗಳಲ್ಲಿ ಸಾತ್ವಿಕವಾದ ವರ್ತನೆ ಅನುಕರಣೀಯ. ಆಪತ್ಕಾಲದಲ್ಲಿ ರಜೋತ್ಕರ್ಷ ಅರ್ಥಾತ್ ಕ್ಷಾತ್ರಗುಣೋಪೇತವಾಗಿ ಆಡಳಿತ ಯಂತ್ರವನ್ನು ಪ್ರಯೋಗಿಸುವಲ್ಲಿ ದಾರ್ಷ್ಟ್ಯದಿಂದ ವರ್ತಿಸಬೇಕಾದುದು ಅನಿವಾರ್ಯವೆಂದು ತಿಳಿದ…

UTಖಾದರ್ ಸಾಬ್ ನಿಸ್ವಾರ್ಥ ಸೇವೆಗೆ ಪುಳಕಿತರಾದ ಯುವ ಸಂಘಟನಾ ಚತುರ ಮುಸಾವಿರ್.

ಅಪಘಾತದಿಂದ ಕಾಲಿಗಾದ ಗಾಯಕ್ಕೆ ಆರಾಮದ ತೀರಾ ಅಗತ್ಯ ಇದೆ ಎಂಬ ವೈದ್ಯ ರ ಸಲಹೆ ಯನ್ನು ಲೆಕ್ಕಿಸದೇ ಕೋಲು ಹಿಡಿದು ಕೊಂಡು ಲಾಕ್ ಡೌನ್ ಮಧ್ಯೆಯೂ ಕ್ಷೇತ್ರ ಸುತ್ತುತ್ತಾ…ಕ್ಷೇತ್ರದ ಅಬಿವೃದ್ಧಿ – ಕೋವಿಡ್ ಸಂಬಂಧ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ…

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯ ಗೊಂದಲಕ್ಕೆ ತೆರೆ ಎಳೆಯಿರಿ

ಕೆ ಶೇಖರ್ಉಪಾಧ್ಯಕ್ಷರುರಾಜ್ಯ ನಾಗರಿಕರ ರಕ್ಷಣಾ ಸಮಿತಿ ಕರೋನಾ ಎರಡನೇ ಅಲೆ ಹೆಚ್ಚಾಗಿದ್ದು ದಿನೇ ದಿನೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆಇಂತಹ ಸಂದರ್ಭದಲ್ಲಿ ಶಿಕ್ಷಣ ಮಂತ್ರಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಇದು ಮಕ್ಕಳಲ್ಲಿ ಆತಂಕವನ್ನುಂಟು ಉಂಟು ಮಾಡಿದು…

ಆತ್ಮವಿಶ್ವಾಸದಿಂದ ಇದ್ದರೇ ಕೊರೊನಾವನ್ನು ಗೆಲ್ಲಬಹುದೆಂದು ಸಿಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಕೊರೊನಾ ಸೋಂಕು ಹರಡಿದ ತಕ್ಷಣ ಎಲ್ಲವೂ ಮುಗಿದೇ ಹೋಯಿತು ಎಂದು ಭಾವಿಸಬೇಡಿ, ಆತ್ಮವಿಶ್ವಾಸದಿಂದ ಇದ್ದರೇ ಕೊರೊನಾವನ್ನು ಗೆಲ್ಲಬಹುದೆಂದು ಸಿಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಎಚ್.ಕಡದಕಟ್ಟೆಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ,ಮಾದನಬಾವಿಯಲ್ಲಿರುವ ಮೊರಾರ್ಜಿವಸತಿಶಾಲೆ ಹಾಗೂ ಜೀನಹಳ್ಳಿಯ ಸಮಾಜಕಲ್ಯಾಣ ಇಲಾಖೆ ಹಾಸ್ಟನಲ್ಲಿರುವ ಕೋವಿಡ್ ಕೇರ್…

ಇಚ್ಚಾಶಕ್ತಿ ,ಬದ್ದತೆಯಿಂದ ಅವಳಿ ತಾಲೂಕುಗಳಲ್ಲಿ ಕೊರೊನಾವನ್ನು ನಿರ್ಮೂಲನೆ ಮಾಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ನಾನು ಇಚ್ಚಾಶಕ್ತಿಯಿಂದ,ಬದ್ದತೆಯಿಂದ ನನ್ನ ಕರ್ತವ್ಯವನ್ನು ಮಾಡುತ್ತಿದ್ದು ಜನರೂ ಕೂಡ ನಮ್ಮೊಂದಿಗೆ ಕೈಜೋಡಿಸುವ ಮೂಲಕ ಅವಳಿ ತಾಲೂಕುಗಳಲ್ಲಿ ಕೊರೊನಾವನ್ನು ನಿರ್ಮೂಲನೆ ಮಾಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ತಾಲೂಕು ಆಸ್ಪತ್ರೆಗಿಂದು ಹೊಸದಾಗಿ 25 ಆಮ್ಲಜನಕ ಸಾಂಧ್ರಕಗಳು…

ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕಠಿಣ ಕ್ರಮ ಮೇ.24 ರಿಂದ ಮೇ.31 ರವರೆಗೆ ಜಿಲ್ಲೆಯಾದ್ಯಂತ

ಲಾಕ್‍ಡೌನ್ ಮುಂದೂಡಲಾಗಿದೆ ಜಿಲ್ಲೆಯ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಕೋವಿಡ್ ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು,ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು,ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೆಲವುನಿಬಂಧನೆಗಳನ್ನು ಒಳಪಡಿಸಿ, ಮೇ.24 ರ ಬೆಳಿಗ್ಗೆ 10 ಗಂಟೆಯಿಂದಮೇ.31 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣಲಾಕ್‍ಡೌನ್ ಜಾರಿಗೊಳಿಸಿ…