Day: May 6, 2021

ಪೊಲೀಸ್ ಲಾಠಿ ತುದಿಯಲ್ಲಿ ನಿಜವಾದ ಲಸಿಕೆ ಇದೆ ದಯವಿಟ್ಟು ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿ

ರಾಜ್ಯದ ಉದ್ದಗಲಕ್ಕೂ ಕೂ ರೋ ನಾ ಹೆಮ್ಮಾರಿ ರಣ ಕೇಕೆ ಹಾಕುತ್ತಾ ಜನ ಸಾಮಾನ್ಯ ರನ್ನು ಸಾವಿನ ಕೂಪಕ್ಕೆ ತಳ್ಳಿವೆ.ಜನ ಭಯಭೀತರಾಗಿದ್ದಾರೆ ಈ ಬಾರಿ ಜನತಾ ಕರ್ಪು ಸಹ ರಾಜ್ಯದಲ್ಲಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯಾವ ನಿಯಮಾವಳಿಗಳನ್ನು ಜನರು ಪಾಲನೆ ಮಾಡುತ್ತಿಲ್ಲ…

ಆಕ್ಸಿಜನ್ ಉಸ್ತುವಾರಿ ತಂಡಗಳ ರಚನೆ ಖಾಸಗಿ ಆರೋಗ್ಯ ಸೇವೆ ಪ್ಯಾಕೇಜ್ ದರ

ಪರಿಷ್ಕರಣೆ ಕೋವಿಡ್ 19 ಸೋಂಕು ರಾಜ್ಯದಲ್ಲಿ ಮತ್ತೊಮ್ಮೆ ಏರು ಮುಖಕಾಣಿಸುತ್ತಿದ್ದು ಸೋಂಕಿತರಿಗೆ ಸಾರ್ವಜನಿಕ ಆರೋಗ್ಯಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆನೀಡಲಾಗುತ್ತಿದೆ. ಸರ್ಕಾರದಿಂದ ಸೂಚಿತ ಮಾಡಿದ ಕೋವಿಡ್ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆನೀಡುತ್ತಿರುವ ಪ್ಯಾಕೇಜ್ ದರಗಳನ್ನು ಸರ್ಕಾರ ಪರಿಷ್ಕರಿಸಿಆದೇಶಿಸಿದೆ.ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪಿಪಿಇ…

ದಾವಣಗೆರೆ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ

ನಿರ್ಧಾರ ಮೇ 12ರಿಂದ ಪದವಿ ತರಗತಿಗಳಿಗೆ ಆನ್‍ಲೈನ್ಪಾಠ: ಪ್ರೊ. ಹಲಸೆ ಕೋವಿಡ್-19ರ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕಪ್ರಗತಿಗೆ ಹಿನ್ನಡೆ ಆಗದಂತೆ ತಡೆಯುವ ಉದ್ದೇಶದಿಂದದಾವಣಗೆರೆ ವಿಶ್ವವಿದ್ಯಾನಿಲಯªÅ ತನ್ನ ವ್ಯಾಪ್ತಿಯ ಚಿತ್ರದುರ್ಗಮತ್ತು ದಾವಣಗೆರೆ ಜಿಲ್ಲೆಗಳ ಎಲ್ಲ ಸ್ನಾತಕ ಪದವಿತರಗತಿಗಳಿಗೆ ಮೇ 12ರಿಂದ ಆನ್‍ಲೈನ್ ತರಗತಿ ಆರಂಭಿಸಲುನಿರ್ಧರಿಸಿದೆ.…

ಕಸಿ/ಸಸಿಗಳ ಮಾರಾಟ

ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ/ಸಸಿಗಳನ್ನುಸಸ್ಯಾಭಿವೃದ್ದಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆಕ್ಷೇತ್ರಗಳಲ್ಲಿ ಲಭ್ಯವಿರುವ ಕಸಿ/ಸಸಿಗಳ ಸದುಪಯೋಗಪಡೆದುಕೊಳ್ಳಬಹುದು.   ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ ಹೊನ್ನಾಳಿಮೊ.ಸಂ:9972496486 ಇಲ್ಲಿ ಅಡಿಕೆ-1200, ನಿಂಬೆ-200 ಸಸಿಗಳುಲಭ್ಯವಿದೆ. ಆವರಗೊಳ್ಳ ತೋಟಗಾರಿಕೆ ಕ್ಷೇತ್ರ ದಾವಣಗೆರೆಮೊ.ಸಂ:9844966636 ಇಲ್ಲಿ ತೆಂಗು(ಜವಾರಿ)-4310, ಅಲಂಕಾರಿಕಸಸಿಗಳು-1402…

ಅಧಿಕಾರಿಗಳು ಮುಕ್ತವಾಗಿ ಕೋವಿಡ್ನಿಯಂತ್ರಣದ ದೃಷ್ಟಿಯಿಂದ ಯಾವುದೇ ಕ್ರಮಕೈಗೊಂಡರೂ ಅದಕ್ಕೆ ನಾನು ಬದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ : ಪೊಲೀಸರು ಲಾಠಿ ಚಾರ್ಜ ಮಾಡ್ತೀರೋಇಲ್ಲವೋ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೀರೋ ಅದು ನನಗೆ ಗೊತ್ತಿಲ್ಲಾ,ನಾಳೆ ಬೆಳ್ಳಗ್ಗೆ 11 ಘಂಟೆಯ ನಂತರಯಾರೋಬ್ಬರೂ ಓಡಾಡ ಬಾರದು ಸಂಪೂರ್ಣವಾಗಿಹೊನ್ನಾಳಿ ತಾಲೂಕು…

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ವತಿಯಿಂದ.1 ಲಕ್ಷ ರೂಗಳ ಚಕ್ ವಿತರಣೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಚೀಲೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಡಾ//ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಆದೇಶದ ಹಿನ್ನೆಲೆಯಲ್ಲಿ 1ಲಕ್ಷ ರೂಗಳ ಮೊತ್ತದ ಡಿ ಡಿ ಚೆಕ್ಕನ್ನು ಚೀಲೂರಿನ ಶ್ರೀ ಬಸವೇಶ್ವರ ಸಮುದಾಯ ಭವನದ ನಿರ್ಮಾಣಕ್ಕೆ…