Day: May 2, 2021

03 ಮೇ 2021 ಸೋಮವಾರ ಕಾಂಗ್ರೆಸ್ ಭವನ ಶಿವಮೊಗ್ಗದಲ್ಲಿ ” ಕಾಂಗ್ರೆಸ್ ಕೇರ್” ಉದ್ಘಾಟನೆ

ಕೋವಿಡ್ ನಿರ್ವಹಣೆಯ ಸೌಲಭ್ಯಗಳ ಸಹಾಯ ಹಸ್ತವನ್ನು ನೀಡಲುಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿಸಜ್ಜುಗೊಂಡಿರುವಂತ ನಿಯಂತ್ರಣಕೊಠಡಿಯನ್ನು ಮತ್ತು ಕೋವಿಡ್ಸಂಕಷ್ಟದಿಂದ ಉಂಟಾದ ಪರಿಸ್ಥಿತಿಯಲ್ಲಿ ‌ ಹಸಿದಿರುವ ಕಾರ್ಮಿಕರಿಗೆನೆರವಿಗೆ ಉಚಿತ ಊಟದ ವ್ಯವಸ್ಥೆನೀಡುವಕಾರ್ಯಕ್ರಮವನ್ನು ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಹೆಚ್ .ಎಸ್. ಸುಂದರೇಶ್ ರವರುದಿನಾಂಕ 3-5-2021ಸೋಮವಾರಬೆಳಗ್ಗೆ 11 – 30…

ಶಿವಮೊಗ್ಗ ಜಿಲ್ಲಾ ಎನ್. ಎಸ್.ಯು.ಐ. ವತಿಯಿಂದ 4ನೇ ದಿನದ ಸಹಾಯ ಹಸ್ತ

ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ 5ನೇ ದಿನದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆ ಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು, ಮಧ್ಯಾಹ್ನ ಊಟ…